Choose Language:

Vikram Hatwar

ಕತೆಗಾರ ವಿಕ್ರಮ್ ಹತ್ವಾರ್ ತಮ್ಮ ಮೊದಲ ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ’ ಪಡೆದ ಪ್ರತಿಭಾವಂತ ಲೇಖಕ. ಮೂಲತಃ ಕುಂದಾಪುರವರಾದ ವಿಕ್ರಮ್ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಜೀರೋ ಮತ್ತು ಒಂದು’, ‘ಅಕ್ಷೀ ಎಂದಿತು ವೃಕ್ಷ’, ‘ನೀ ಮಾಯೆಯೋಳಗೋ’ ಹಾಗೂ ‘ಹಮಾರಾ ಬಾಜಾಜ್’ ಇವರ ಪ್ರಮುಖ ಕೃತಿಗಳಾಗಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo