Choose Language:

Vikas Negiloni

ವಿಕಾಸ್ ನೇಗಿಲೋಣಿ

ಕನ್ನಡದ ಸೃಜನಶೀಲ ಲೇಖಕ ವಿಕಾಸ ನೇಗಿಲೋಣಿ ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕನ್ನಡದ ಧಾರಾವಾಹಿಗಳಿಗೆ ಸಾಹಿತ್ಯ, ಸಂಭಾಷಣೆಗಳನ್ನು ಬರೆವ ವಿಕಾಸ್ ನೇಗಿಲೋಣಿ ಸದ್ಯ ಝೀ-ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಮಳೆಗಾಲ ಬಂದು ಬಾಗಿಲು ತಟ್ಟಿತು’ ಇವರ ಮೊದಲ ಪ್ರಕಟಿತ ಕಥಾಸಂಕಲನ. ‘ರಥಬೀದಿ ಎಕ್ಸ್ ಪ್ರೆಸ್’ ಎಂಬ ಅಡಾಲಸೆಂಟ್ ಆತ್ಮಚರಿತ್ರೆ ಪ್ರಕಟವಾಗಿದೆ. ‘ಬಸವರಾಜ ವಿಳಾಸ’ ಮೂರನೇ ಸಂಕಲನವಾಗಿದೆ. ಕನ್ನಡದ ಅನೇಕ ಕಥಾಸ್ಪರ್ಧೆಗಳಲ್ಲಿ ಭಾಗವಹಿಸಿರುವ ಇವರು ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾಸ್ಪರ್ಧೆ-2023 ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದಿದ್ದರು.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo