Choose Language:

Vijayashree Haladi

ಕವಿ, ಮಕ್ಕಳ ಸಾಹಿತಿ ವಿಜಯಶ್ರೀ ಹಾಲಾಡಿ ಅವರು ಎಂ.ಎ.ಬಿ.ಎಡ್ ಪದವೀಧರರು. ಸೂರಕ್ಕಿ ಗೇಟ್, ‘ಬೀಜ ಹಸಿರಾಗುವ ಗಳಿಗೆ’, ‘ಪಪ್ಪು ನಾಯಿಯ ಪ್ರೀತಿ, ಸಾಕು ಬೆಳಕಿನ ಮಾತು, ಕಾಡಂಚಿನ ಊರಿನಲ್ಲಿ, ಪಟ್ ಪಟೇಕಾಯಿ ಚಟ ಪಟ ಅವರ ಪ್ರಮುಖ ಕೃತಿಗಳು.

ಸಾಹಿತ್ಯ ಕ್ಷೇತ್ರ ಮತ್ತು ಮಕ್ಕಳ ಸಾಹಿತ್ಯದಲ್ಲಿ ಅವರು ಮಾಡಿರುವ ಸಾಧನೆಗಗಾಗಿ 2015ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ ಹಾಗೂ ಸೂರಕ್ಕಿ ಗೇಟ್ ಕೃತಿಗೆ 2023ನೇ ಸಾಲಿನ ಕೇಂದ್ರ ಬಾಲ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo