Choose Language:

Sripad Bhat

ಉತ್ತರ ಕನ್ನಡ ಜಿಲ್ಲೆ ಧಾರೇಶ್ವರ ಶ್ರೀಪಾದ ಭಟ್ ಅವರ ಜನ್ಮ ಭೂಮಿ. ಕನ್ನಡ ರಂಗಭೂಮಿಯಲ್ಲಿ ಹೆಸರುವಾಸಿಯಾಗಿರುವ ಶ್ರೀಪಾದ ಭಟ್ ಅವರು, ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಳಲ್ಲಿ ನುರಿತ ಸಾಧಕ. ರಂಗ ಭೂಮಿಯಲ್ಲಿ ಶ್ರೀಪಾದ ಭಟ್ ನಡೆಸಿದ ಪ್ರಯೋಗಗಳು ಹೆಸರುವಾಸಿ. ಗಾಂಧಿ-150 ಸಂದರ್ಭ ಇವರು ನಿರ್ದೇಶಿಸಿದ ಪಾಪು-ಬಾಪು ನಾಟಕ, ಎರಡು ಸಾವಿರ ಪ್ರಯೋಗಗಳನ್ನು ಕಂಡಿದೆ. ಇದುವರೆಗೂ ಸುಮಾರು 150ಕ್ಕೂ ಹೆಚ್ಚು ನಾಟಕಗಳನ್ನು ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo