Choose Language:

K Shivalingappa Handihalu

ಕವಿ, ಮಕ್ಕಳ ಸಾಹಿತಿ, ಅನುವಾದಕ ಮತ್ತು ಶಿಕ್ಷಕ ಕೆ. ಶಿವಲಿಂಗಪ್ಪ ಹಂದಿಹಾಳು. ಬಳಪ (ಮಕ್ಕಳ ಮಾಸ ಪತ್ರಿಕೆ) ಸ್ಥಾಪಕ ಸಂಪಾದಕರಾಗಿ, ಕನಕ ಅಧ್ಯಯನ ಸಂಶೋಧನಾ ಸಂಸ್ಥೆಯಿಂದ ಹೊರತರುತ್ತಿರುವ ತತ್ವಪದಗಳ ಸಂಪುಟ ಸಂಪಾದನಾ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆಯ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.
‘ನಾನು ಮತ್ತು ಕನ್ನಡಕ’, ‘ಎಳೆಬಿಸಿಲು’, ‘ಶಾವೋಲಿನ್’, ‘ಆನಂದಾವಲೋಕನ’, ‘ಬಳ್ಳಾರಿಯ ಬೆಡಗು’, ‘ದಿ ಯಂಗ್ ಸೈಂಟಿಸ್ಟ್’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ, ನಲ್ನುಡಿ ಕತಾ ಪ್ರಶಸ್ತಿ, ಅಷ್ಠ ದಿಗ್ಗಜ ಪ್ರಶಸ್ತಿ ಮತ್ತು ಶ್ರೀ ಕೃಷ್ಣ ದೇವರಾಯ ವಂಶಸ್ಥರಿಂದ ಕೊಡಲ್ಪಟ್ಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo