Choose Language:

N Sandhyarani

ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ. ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯೂ ಹೌದು. ಕನ್ನಡದ ಕೋಟ್ಯಾದಿಪತಿ, ಈಟಿವಿ ಕನ್ನಡ ನ್ಯೂಸ್‌, ಅವಧಿ ನಿಯತಕಾಲಿಕೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.
‘ಯಾಕೆ ಕಾಡುತಿದೆ ಸುಮ್ಮನೆ’, ‘ತುಂಬೆ ಹೂ’, ‘ಪೂರ್ವಿ ಕಲ್ಯಾಣಿ’, ‘ಪಾಂಡಿಚೆರಿ ಎನ್ನುವ ರಂಗೋಲಿ’, ‘ಇವ ಲೆಬನಾನಿನವ’, ‘ಕಲ್ಯಾಣ ಕೆಡುವ ಹಾದಿ’, ‘ಲವ್‌ ಟುಡೆ’, ‘ಚಿನ್ಮಯ ಲೋಕ’ ಮುಂತಾದವು ಇವರ ಕೃತಿಗಳು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾದ ಚಿತ್ರಕತೆ ಬರೆದಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo