Choose Language:

Kanakappa Waganageri

ಲೇಖಕ ಕನಕಪ್ಪ ವಾಗನಗೇರಿ ಮೂಲತಃ ಯಾದಗಿರಿ ಜಿಲ್ಲೆಯವರು. ಎಂ.ಎ.ಬಿ.ಇಡಿ ಪೂರ್ಣಗೊಳಿಸಿರುವ ಇವರು ದೇವತ್ಕಲ್ ನ ಸರಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಕನಕಪ್ಪ ವಾಗನಗೇರಿ ಅವರಿಗೆ ಸಣ್ಣಕತೆ, ಕಾದಂಬರಿ, ಕವನಗಳನ್ನು ಬರೆಯುವ ಓದುವ ಹವ್ಯಾಸವಿದೆ. ಅವರು ಸಂಪಾದಿಸಿರುವ  ‘ಬಿರಿಯಾದೊ ಜ್ಞಾನ’ ಕೃತಿ ಪ್ರಕಟವಾಗಿದೆ. ‘ಮಯೂರ’ ಮತ್ತಿತರರ ಪತ್ರಿಕೆಗಳಲ್ಲಿ ಅವರ ಸಣ್ಣ ಕಥೆಗಳು ಪ್ರಕಟವಾಗಿವೆ. ಸದ್ಯ ಯಾದಗಿರಿ ಜಿಲ್ಲೆ, ಸುರಪುರ ತಾಲೂಕಿನ ವಾಗನಗೇರಿಯಲ್ಲಿ ವಾಸವಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo