Choose Language:

Jayalakshmi Patil

ಜಯಲಕ್ಷ್ಮಿ ಪಾಟೀಲ್ ಅವರು ಕಲಾವಿದೆ, ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿ. ‘ಈ ಹೊತ್ತಿಗೆ’ ಸಾಹಿತ್ಯ ವೇದಿಕೆ, ‘ಜನದನಿ’ಯ ಸಂಸ್ಥಾಪಕಿಯೂ ಹೌದು.

‘ನೀಲ ಕಡಲ ಭಾನು’, ‘ಹೇಳತೇವ ಕೇಳ’, ‘ಮುಕ್ಕು ಚಿಕ್ಕಿಯ ಕಾಳು’, ‘ಬೇಬಿ’ ಸೇರಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಇವರ ಸಾಹಿತ್ಯ ಮತ್ತು ಸಾಂಸ್ಕೃಕಿಕ ಸೇವೆಗಾಗಿ ‘ಭಾರತಿ ಕೊಡ್ಲೇಕರ್ ಪ್ರಶಸ್ತಿ’, ‘ಅಭಿನಯ ಶಾರದೆ ಪ್ರಶಸ್ತಿ’, ‘ಡಾ.ದ.ರಾ.ಬೇಂದ್ರೆ ಪ್ರಶಸ್ತಿ’ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo