Choose Language:

Vasudendhra

ವಸುಧೇಂದ್ರ

ಲೇಖಕ ವಸುಧೇಂದ್ರ ಅವರು ತಮ್ಮ ಕತೆ, ಕಾದಂಬರಿಗಳ ಮೂಲಕ ಜನರ ಮನ ಸೆಳೆದವರು. ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಅವರ ಜನಪ್ರಿಯ ಕೃತಿ. ’ಛಂದ ಪುಸ್ತಕ’ದ ಮೂಲಕ ಪ್ರಕಾಶಕರೂ ಆಗಿರುವ ವಸುಧೇಂದ್ರ ಅವರು ಮೋಹನಸ್ವಾಮಿ’, ತೇಜೋ ತುಂಗಭದ್ರಾ’ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್‌ ಕಥಾ ಸಂಕಲನಗಳು. ವಸುಧೇಂದ್ರ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿಗಳು ಸಂದಿವೆ.   

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo