Choose Language:

About

Play Video

ಸೋಲ್ ಆಫ್ ಸೌತ್

ಎರಡೂವರೆ ಸಾವಿರ ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ದಕ್ಷಿಣ ಭಾರತದ ಭಾಷೆಗಳ (ತಮಿಳು, ಕನ್ನಡ, ಮಲಯಾಳಂ, ತೆಲುಗು)  ನಡುವಿನ ಪರಸ್ಪರ ಸಂಬಂಧವು ಐತಿಹಾಸಿಕ ಮಹತ್ವದ್ದಾಗಿದೆ. ಈ ಸಂಬಂಧವನ್ನು ಸಂಭ್ರಮಿಸಲಿಕ್ಕಾಗಿ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಆಯೋಜಿಸಲಾಗಿದೆ. 

 ಭಾರತದಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಆ ಪೈಕಿ ದಕ್ಷಿಣ ಭಾರತದ ಸಾಹಿತ್ಯವು ’ಸಿಲಪ್ಪದಿಗಾರಂ’, ’ಆದಿಪುರಾಣ’, ’ರಾಮಚರಿತಂ’, ’ಆಂಧ್ರ ಮಹಾಭಾರತಂ’ತಿರುನಿಝಲ್ಮಲಾ’ ಕಾವ್ಯಗಳ ಮೂಲಕ ಶ್ರೀಮಂತ ಪರಂಪರೆಗೆ ನಾಂದಿ ಹಾಡಿತು. ಹಾಗೆಯೇ ಹಲವಾರು ಆಧುನಿಕ ಕೃತಿಗಳು ಕೂಡ ಆಯಾ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿವೆ. ೫೮ ಜನ ಜ್ಞಾನಪೀಠ ಪುರಸ್ಕೃತರ ಪೈಕಿ ಈ ಪ್ರದೇಶದ ೧೯ ಜನ ಕವಿ-ಲೇಖಕರಿದ್ದಾರೆ. ದಕ್ಷಿಣ ಭಾರತದ ಸಾಹಿತ್ಯಾಸಕ್ತರು ಮತ್ತು ಲೇಖಕರು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ ನಡೆಯಲಿದೆ. ಇದರಲ್ಲಿ ಪ್ರಕಾಶಕರು, ಓದುಗರು, ಲೇಖಕರು ಮತ್ತು ಪುಸ್ತಕ ಮಾರಾಟಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. 

ಸಲಹೆಗಾರರು

ಡಾ. ಹಂಪ ನಾಗರಾಜಯ್ಯ
(ವಿದ್ವಾಂಸರು ಮತ್ತು ಲೇಖಕರು)
ಡಾ. ಮಲ್ಲೇಪುರಂ ಜಿ ವೆಂಕಟೇಶ
(ನಿರ್ದೇಶಕರು, ಸಂವಿತ್ ಸಂಶೋಧನಾ ಪ್ರತಿಷ್ಠಾನ)

ಸಂಯೋಜನಾ ಸಮಿತಿ

ಸಂಘಟನಾ ಸಮಿತಿ

  • ದೇವು ಪತ್ತಾರ 
  • ವಿನಯ್ ಕುಮಾರ್. ಜೆ 
  • ರಾಜಾರಾಂ ತಲ್ಲೂರು 
  • ರತೀಶ ಬಿ. ಆರ್
  • ಸತೀಶ್ ಶೆಟ್ಟಿ ವಕ್ವಾಡಿ 
  • ರಾಘವೇಂದ್ರ ಕಾಂಚನ್ 
  • ಸ್ವಾತಿ ರಾವ್ 
  • ಆದರ್ಶಿನಿ ಎಲ್
  • ರಾಘವೇಂದ್ರ ಶೆಟ್ಟಿ 

ಮಾಧ್ಯಮ ಸಮಿತಿ

  • ಹೆಚ್. ಭರತ್ ಕುಮಾರ್ 
  • ಸುರಭಿ ಶಾಸ್ತ್ರಿ 

ತಾಂತ್ರಿಕ ಮತ್ತು ಪ್ರೊಡಕ್ಷನ್ ತಂಡ

  • ಪ್ರಸನ್ನ ಕುಮಾರ್ ಜೈನ್ 
  • ವೀರೇಶ ಹೊಗೆಸೊಪ್ಪಿನವರ
  • ಕವಿತಾ ಕೆ
  • ಲಾವಣ್ಯ ಎಸ್ 
  • ಯಶ್ ಗೊನಡೆ
  • ಹರ್ಷಿತಾ ಸಿಂಘಾಲ್
  • ಆದರ್ಶ ಹೆಗ್ಡೆ  

ಉತ್ಸವದ ನಿರ್ದೇಶಕರು

  • ಸತೀಶ್ ಚಪ್ಪರಿಕೆ 

ಲೆಕ್ಕಪತ್ರ ವಿಭಾಗ

  • ಅನುಪಮಾ ಸಿ 
  • ಲಿಖಿತ ಎಂ. ಎಂ 
  • ಶೇಖ್ ರೇಷ್ಮಾ

ಡಿಜಿಟಲ್ ತಂಡ

  • ಮಂಜುಳಾ ಹುಲಿಕುಂಟೆ
  • ಪ್ರಜ್ಞಾ ಬಾರ್ಯ ತಂತ್ರಿ
  • ಅಭಿಷೇಕ್ ನಂಜಯ್ಯ
  • ರಮ್ಯಾ ಆರ್ 
  • ಸಂತೋಷ್ ಸಿ
  • ಕುಮಾರ ಸುಬ್ರಹ್ಮಣ್ಯ ಎಸ್
  • ರಂಜಿತಾ ಸಿದ್ಧಕಟ್ಟೆ
  • ಪೊನ್ನಮ್ಮ ಎಂ. ಕೆ
  • ಶಿವ ಕುಮಾರ ಜೆ 
  • ಶಂಕರ್ ಎಸ್
  • ಪೂರ್ಣಿಮಾ ಮಾಳಗಿಮನಿ
  • ಎ. ನಾಗಿಣಿ
  • ಅಸ್ತೇನಾ ಶಿಂಟೋ

ಸಂಘಟನಾ ಸಮಿತಿ

  • ದೇವು ಪತ್ತಾರ 
  • ವಿನಯ್ ಕುಮಾರ್. ಜೆ 
  • ರಾಜಾರಾಂ ತಲ್ಲೂರು 
  • ರತೀಶ ಬಿ. ಆರ್
  • ಸತೀಶ್ ಶೆಟ್ಟಿ ವಕ್ವಾಡಿ 
  • ರಾಘವೇಂದ್ರ ಕಾಂಚನ್ 
  • ಸ್ವಾತಿ ರಾವ್ 
  • ಆದರ್ಶಿನಿ ಎಲ್
  • ರಾಘವೇಂದ್ರ ಶೆಟ್ಟಿ 

ಮಾಧ್ಯಮ ಸಮಿತಿ

  • ಹೆಚ್. ಭರತ್ ಕುಮಾರ್ 
  • ಸುರಭಿ ಶಾಸ್ತ್ರಿ 

ತಾಂತ್ರಿಕ ಮತ್ತು ಪ್ರೊಡಕ್ಷನ್ ತಂಡ

  • ಪ್ರಸನ್ನ ಕುಮಾರ್ ಜೈನ್ 
  • ವೀರೇಶ ಹೊಗೆಸೊಪ್ಪಿನವರ 
  • ಕವಿತಾ ಕೆ
  • ಲಾವಣ್ಯ ಎಸ್ 
  • ಯಶ್ ಗೊನಡೆ
  • ಹರ್ಷಿತಾ ಸಿಂಘಾಲ್
  • ಆದರ್ಶ ಹೆಗ್ಡೆ 

ಲೆಕ್ಕಪತ್ರ ವಿಭಾಗ

  • ಅನುಪಮಾ ಸಿ 
  • ಲಿಖಿತ ಎಂ. ಎಂ 
  • ಶೇಖ್ ರೇಷ್ಮಾ

ಡಿಜಿಟಲ್ ತಂಡ

  • ಮಂಜುಳಾ ಹುಲಿಕುಂಟೆ
  • ಪ್ರಜ್ಞಾ ಬಾರ್ಯ ತಂತ್ರಿ
  • ಅಭಿಷೇಕ್ ನಂಜಯ್ಯ
  • ರಮ್ಯಾ ಆರ್ 
  • ಸಂತೋಷ್ ಸಿ
  • ಕುಮಾರ ಸುಬ್ರಹ್ಮಣ್ಯ ಎಸ್
  • ರಂಜಿತಾ ಸಿದ್ಧಕಟ್ಟೆ
  • ಪೊನ್ನಮ್ಮ ಎಂ. ಕೆ
  • ಶಿವ ಕುಮಾರ ಜೆ 
  • ಶಂಕರ್ ಎಸ್
  • ಪೂರ್ಣಿಮಾ ಮಾಳಗಿಮನಿ
  • ಎ. ನಾಗಿಣಿ
  • ಅಸ್ತೇನಾ ಶಿಂಟೋ

ಉತ್ಸವದ ನಿರ್ದೇಶಕರು

  • ಸತೀಶ್ ಚಪ್ಪರಿಕೆ 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo